ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡು ಭಾವುಕನಾಗಿ ನೆಲದಮೇಲೆ ಕುಳಿತಿರುವ ಬಾಲಕ ವಿದ್ಯಾರ್ಥಿಯ ಚಿತ್ರ.

ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಸಮಸ್ಯೆಯನ್ನು ಹೊಂದಿದ್ದ ಯುವ ವಿದ್ಯಾರ್ಥಿಯೊಬ್ಬನ ಚೈತನ್ಯವನ್ನು ಚುರುಕುಗೊಳಿಸಿದ ಡಾ. ಅನಿಲ್ ರೈ!

ರೋಹನ್ ಮನೆಯಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಹಾಸ್ಟೆಲ್‌ನಲ್ಲಿ ವಾಸಿಸುವ ಹದಿಹರೆಯದ ವಿದ್ಯಾರ್ಥಿ. ಅವನಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಸಮಸ್ಯೆಯ ಜೊತೆಗೆ ಒಂಟಿತನ ಮತ್ತು ಶೈಕ್ಷಣಿಕ ಚಟುವಟಿಕೆಗಳಿಂದಲೇ ದೂರ ಉಳಿಯುವಂತಾಗಿತ್ತು. ಅವನ ಅಂಕಗಳು ತೀರಾ ಕಡಿಮೆಗೊಂಡು ಆಗಾಗ್ಗೆ ತರಗತಿಯಲ್ಲಿ ಹಗಲುಗನಸು ಕಾಣುವುದು ರೂಢಿಯಾಗಿತ್ತು.

ಆಯುರ್ವೇದ ಆಧಾರಿತ ಪರಿಶೀಲನೆ

ಪ್ರಜ್ಞಾಪೂರ್ವಕ ಪಾಲನೆ ಮತ್ತು ಮಕ್ಕಳ ಅಭಿವೃದ್ಧಿ ಸಮಾಲೋಚನೆಯು ಡಾ. ಅನಿಲ್ ರೈ ಅವರ ವೃತ್ತಿಪರ ಅನುಭವದ ಭಾಗವಾದ್ದರಿಂದ ರೋಹನ್ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ನಿಖರವಾಗಿ ಅರ್ಥಮಾಡಿಕೊಂಡರು.

ದೋಷ ವಿಶ್ಲೇಷಣೆ

ರೋಹನ್ ಪ್ರಧಾನವಾಗಿ ಕಫ ಮಾದರಿಯ ವ್ಯಕ್ತಿ. ಅವನಲ್ಲಿ ಕಿರಿಕಿರಿ, ಹತಾಶೆ ಮತ್ತು ಕಡಿಮೆ ಅವಧಿಯಲ್ಲಿ ಅತಿಯಾದ ತೂಕ ನಷ್ಟದಂತಹಾ ಲಕ್ಷಣಗಳು ಕಂಡುಬಂದಿದ್ದವು.

ಕುಟುಂಬದಿಂದ ದೂರವಾಗಿ ಬದುಕುವುದು, ಸರಿಯಾದ ಭಾವನಾತ್ಮಕ ಬೆಂಬಲದ ಕೊರತೆ ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಡಿಮೆ ಗಮನ ಅವನ ಆಂತರಿಕ ಹೋರಾಟಗಳನ್ನು ಹೆಚ್ಚಿಸುತ್ತಿತ್ತು.

ಆಯುರ್ವೇದ ಆಧಾರಿತ ಪರಿಹಾರ

ಆಹಾರ ಪದ್ಧತಿಯಲ್ಲಿ ಬದಲಾವಣೆ

ಜೀವನಶೈಲಿಯ ತಿದ್ದುಪಡಿಗಳು

ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಸಮಸ್ಯೆಯನ್ನು ಹೋಗಲಾಡಿಸಲು ದೈಹಿಕ ವ್ಯಾಯಾಮವಾದ ಜಾಗಿಂಗ್ ನಲ್ಲಿ ತೊಡಗಿರುವ ಬಾಲಕನ ಚಿತ್ರ.

ಫಲಿತಾಂಶಗಳು

ಸಲಹೆ-ಸೂಚನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿದ ನಂತರ, ರೋಹನ್ ಪ್ರಯೋಜನಕಾರಿ ಫಲಿತಾಂಶಗಳನ್ನು ಅನುಭವಿಸಿದನು.

ಕಡಿಮೆಯಾದ ಭಾವನೆ ಮತ್ತು
ಭಾವನಾತ್ಮಕ ಸಮಸ್ಯೆಗಳು

ರೋಹನ್ ಭಾವನಾತ್ಮಕವಾಗಿ ಬಲಶಾಲಿಯಾಗುವುದರ ಜೊತೆಗೆ ಸ್ವಾಭಾವಿಕವಾಗಿ ತಮ್ಮ ಆತ್ಮವಿಶ್ವಾಸವನ್ನು ಬಲಪಡಿಸಿಕೊಂಡಿದ್ದಾನೆ.

ಅಧ್ಯಯನದಲ್ಲಿ ಆಸಕ್ತಿ ಮತ್ತು ಗಮನದ ಹೆಚ್ಚಳ

ಸರಳ ಆಹಾರ ಪದ್ಧತಿ ಮತ್ತು ಮಾರ್ಪಡಿಸಿದ ಜೀವನಶೈಲಿಯು ವಿದ್ಯಾರ್ಥಿಯಾಗಿ ಅಗತ್ಯವಿದ್ದಾಗಲೆಲ್ಲಾ ಅವನನ್ನು ಚುರುಕಾಗಿರಿಸುತ್ತಿದೆ.

ಮರಳಿ ಪಡೆದ ಶೈಕ್ಷಣಿಕ
ಶ್ರೇಷ್ಠತೆಯ ದಾರಿ

ತನ್ನ ದೃಷ್ಟಿಕೋನ ಮತ್ತು ಗುರಿಗಳನ್ನು ಮರುಹೊಂದಿಸಿದ ನಂತರ, ರೋಹಲ್ ಸಮಗ್ರವಾಗಿ ಸಕ್ರಿಯನಾಗಿ ಯಶಸ್ಸನ್ನು ಕಾಣಲು ಪ್ರಾರಂಭಿಸಿದನು.

Scroll to Top